ಮಂಗಳವಾರ, ಮಾರ್ಚ್ 17, 2015

ಗಜೇಂದ್ರಗಡ ಕಾವ್ಯಕಮ್ಮಟದಲ್ಲಿ ನನಗೊದಗಿದ ಸಿಹಿಕ್ಷಣಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, 
ಸಮಷ್ಠಿ ಸಮಗ್ರ ಅಭಿವೃದ್ಧಿ ಸಂಸ್ಥೆ ಗಜೇಂದ್ರಗಡ 
ಇವರ ಸಂಯುಕ್ತಾಶ್ರಯದಲ್ಲಿ
ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಗಜೇಂದ್ರಗಡದಲ್ಲಿ 
ದಿನಾಂಕ 12-3-15 ರಿಂದ 14-3-15 ರ ವರೆಗೆ ನಡೆದ 
ಕಾವ್ಯಕಮ್ಮಟದಲ್ಲಿ 
ನನಗೊದಗಿಬಂದ ಸಿಹಿ ಕ್ಷಣಗಳು
1


2


3. ಹಂಪಿ ವಿ ವಿ ಯ ಕೆ.ವಿ.ಪುಟ್ಟಯ್ಯ ಸರ್ ಜೊತೆ



4. ಕಮ್ಮಟದ ಸ್ನೇಹಿತರು


5.ಕಮ್ಮಟದ ಸ್ನೇಹಿತರು



6.ಲಡಾಯಿ ಪ್ರಕಾಶನದ ಶ್ರೀ ಬಸವರಾಜ ಸೂಳಿಬಾವಿ ಸರ್,
ಅನಸೂಯಾ ಕಾಂಬಳೆ ಮೆಡಮ್,
ಕಮ್ಮಟದ ನಿರ್ದೇಶಕರಾದ ಶ್ರೀ ವಾಯ್.ಬಿ.ಹಿಮ್ಮಡಿ ಸರ್,
ಮತ್ತು ಕಮ್ಮಟದ ಗೇಳೆಯರು ಮತ್ತು ನಾನು
ಲಡಾಯಿ ಪ್ರಕಾಶನದ ಪುಸ್ತಕಗಳೊಂದಿಗೆ,



7. ಸಾಹಿತಿಗಳು ಹಾಗೂ ಚಿಂತಕರೂ ಆದ 
ಫಿರ್ ಭಾಷಾ ಸರ್ ಜೋತೆ




8.ಫಿರ್ ಬಾಷಾ ಸರ್ ಜೋತೆ


9.ಶ್ರೀ ಸಿದ್ಧರಾಜ ಪೂಜಾರಿ ಸರ್ ಅದ್ಯಕ್ಷತೆಯಲ್ಲಿ 
ಕವನವಾಚನ



10. ಲಾವಣಿ ಪದಗಳ ಬರಹಗಾರ, ಹಾಡುಗಾರರೂ ಆದ 
ಡಾ.ಬಿ.ಆರ್.ಪೋಲಿಸ್ ಪಾಟೀಲ್ ಸರ್ ಜೊತೆ



11. ಕಾವ್ಯಕಮ್ಮಟದ
 ಯುವ ಕವಿ/ಯತ್ರಿಯರ ಬಳಗ



ಮೇಲಿನ ಪ್ರತಿ ಚಿತ್ರವೂ ನನ್ನ ಬದುಕಿನ ಒಂದು ಅಂಗಗಳಂತೆ
ಕಾವ್ಯದ ಬದುಕಿನಲಿ ನನಗೊಲಿದ
ಈ ಕ್ಷಣಗಳು ತುಂಬಾ ಅಮೂಲ್ಯವಾದವುಗಳು





=$ಸೂರ್ಯ*
=ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ

2 ಕಾಮೆಂಟ್‌ಗಳು: