ದಿನಾಂಕ 7-6-2015 ಜೂನ್ ನಲ್ಲಿ ನನ್ನ ಮೊದಲ ಕನಸು ನನಸಾದ ಸೂಸಮಯ
ನನ್ನ ಭಾವನೆಗಳಿಗೆ ಅಕ್ಷರಗಳ ರೋಪ ಕೊಟ್ಟು ನನ್ನ ವಿಚಾರಗಳಿಗೆ ಕವಿತೆಯ
ರೂಪ ಕೊಟ್ಟು ಒಂದು ಪುಸ್ತಕದ ರೂಪದಲ್ಲಿ ಹೊರಬಂದ
ನನ್ನ
"ಸುಡುವ ಬೆಂಕಿಯ ನಗು"
ಕವನಸಂಕಲನ ಬಿಡುಗಡೆ ಸಮಾರಂಭ
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಸವಿನೆನಪುಗಳಾಗಿ
ಈ ಎಲ್ಲ ಚಿತ್ರಗಳು ಈ ಎಲ್ಲ ಜೀವಗಳು
ನನ್ನೊಂದಿಗಿದ್ದ ಆ ಕ್ಷಣಗಳಿಗೆ ನಾನು
ಭಾವನೆಗಳನ್ನು ಉಣಬಡಿಸುವ ಭಾವಗಳು ಎಂದೇ ಕರೆಯಲು ಇಚ್ಚಿಸುವೆ.
1.
ಪುಸ್ತಕ ಬಿಡುಗಡೆಯ ದಿನ ಹಿರಿಯ ಕವಿಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ
ಅವರ ಹಸ್ತಲಾಘವದೊಂದಿಗಿನ ಹಾರೈಕೆ
2.
ನನ್ನ ಕವನ ಸಂಕಲನದ ಮುಖಪುಟ
3.
ಹಸ್ತಲಾಘವ
4.
ನಾವು ಏಳು ಜನ
ಕ್ರಮವಾಗಿ
ಶಂಕರ್ ಸಿಹಿಮೊಗೆ, ನಾನು, ಉಷಾ ರಾವ್, ರಾಘವೇಂದ್ರ ಹೆಗಡೆ,
ಹೇಮಲತಾ ಮೂರ್ತಿ, ಶಿವಕುಮಾರ್ ಮಾಳಿಗೆ, ಅನೀಲ್ ಕುಮಾರ್ ಹೊಸೂರು.
5.
ಕಾರ್ಯಕ್ರಮದ ಬಗ್ಗೆ ಪತ್ರಿಕಾ ವರಧಿ
ಪ್ರಜಾವಾಣಿ
6.
ಶ್ರೀ ಟಿ.ಎನ್.ಶೀತಾರಾಂ ಮತ್ತು ಹೆಚ್ ಎಸ್, ವೆಂಕಟೇಶ್ ಮೂರ್ತಿಯವರಿಂದ
ಕಾರ್ಯಕ್ರಮದ ನೆನಪಿನ ಕಾಣಿಕೆ ಸ್ವೀಕರಿಸುತ್ತಿರುವುದು.
7.
ಕಾರ್ಯಕ್ರಮದ ಕುರಿತು ಪತ್ರಿಕಾ ವರಧಿ
ವಿಜಯ ಕರ್ನಾಟಕ
8.
ಕಾರ್ಯಕ್ರಮದ ಕುರಿತು ಪತ್ರಿಕಾ ವರಧಿ
ರಾಜಧಾನಿ ಎಕ್ಸಪ್ರೆಸ್
9.
ಕವನಸಂಕಲನದ ಕವರ್ ಪೇಜ್
10.
ಏ.ಆರ್.ಮಣಿಕಾಂತ ಸರ್,
ಸಂತೋಷಕುಮಾರ್ ಮೆಹಂದಳೆ ಮತ್ತು ಅಮೃತಾ ಮೆಹಂದಳೆ ದಂಪತಿಗಳೊಂದಿಗೆ
11.
ಅನೀಲ್ ಮತ್ತು ಶಂಕರ್ ಸ್ನೇಹಿತರೊಂದಿಗೆ
12.
ವಿಜಯಪುರದಿಂದ ಕಾರ್ಯಕ್ರಮಕ್ಕೆ ಆಗಮಿಸಿದ ನನ್ನ ಗೆಳೆಯ
ಪ್ರಮೋದ್ ಕುಮಾರ್ ಪತ್ತಾರ್
13.
ಕವಿಮಿತ್ರರು
14.
ಕಾರ್ಯಕ್ರಮದ ನಿರೂಪಣೆಯ ಹೊನೆ ಹೊತ್ತ ಶ್ರೀಮತಿ ಸಂಧ್ಯಾ ಭಟ್ ಮತ್ತು
ವೆಂಕಟೇಶ್ ಮೂರ್ತಿ ಸರ್ ಹಾಗು ವೈಶಾಲಿ ಪಿ ಹೆಗಡೆಯವರೊಂದಿಗೆ
15.
ಹಸ್ತಲಾಘವ
16.
ಪುಸ್ತಕ ಲೋಕಾರ್ಪಣೆ
![]() |