ಶುಕ್ರವಾರ, ನವೆಂಬರ್ 22, 2013

ಪರಿಚಯ

ನಾನು ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ ಅಂತ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ನನ್ನೂರು.


ನನ್ನ ಜೀವನದ ಹಾದಿ ಹಾಗು ನಾ ನಡೆಯುವ ದಾರಿಯಲಿ ನಡೆದ ಹೆಜ್ಜೆಗಳನ್ನು ಇಲ್ಲಿ  ದಾಖಲಿಸುವ ಬಯಕೆಯಿಂದ ಈ ಬ್ಲಾಗ್ ನ ತೆರೆದಿರುತ್ತೆನೆ.

ಇಲ್ಲಿ ನನ್ನ ವಯಕ್ತಿಕ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದು..

ನಾ ನಡೆಯುವ ದಾರಿಯಲಿ ನನ್ನೊಡನೆ ನಡೆಯುವವರು ನೀವೆಲ್ಲ.. ನಾನೆಂದೂ ಒಂಟಿಯಲ್ಲ....!!

=ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ.
=ಸೂರ್ಯ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ