ನಾನು ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ ಅಂತ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ನನ್ನೂರು.
ನನ್ನ ಜೀವನದ ಹಾದಿ ಹಾಗು ನಾ ನಡೆಯುವ ದಾರಿಯಲಿ ನಡೆದ ಹೆಜ್ಜೆಗಳನ್ನು ಇಲ್ಲಿ ದಾಖಲಿಸುವ ಬಯಕೆಯಿಂದ ಈ ಬ್ಲಾಗ್ ನ ತೆರೆದಿರುತ್ತೆನೆ.
ಇಲ್ಲಿ ನನ್ನ ವಯಕ್ತಿಕ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದು..
ನಾ ನಡೆಯುವ ದಾರಿಯಲಿ ನನ್ನೊಡನೆ ನಡೆಯುವವರು ನೀವೆಲ್ಲ.. ನಾನೆಂದೂ ಒಂಟಿಯಲ್ಲ....!!
=ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ.
=ಸೂರ್ಯ*
ನನ್ನ ಜೀವನದ ಹಾದಿ ಹಾಗು ನಾ ನಡೆಯುವ ದಾರಿಯಲಿ ನಡೆದ ಹೆಜ್ಜೆಗಳನ್ನು ಇಲ್ಲಿ ದಾಖಲಿಸುವ ಬಯಕೆಯಿಂದ ಈ ಬ್ಲಾಗ್ ನ ತೆರೆದಿರುತ್ತೆನೆ.
ಇಲ್ಲಿ ನನ್ನ ವಯಕ್ತಿಕ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದು..
ನಾ ನಡೆಯುವ ದಾರಿಯಲಿ ನನ್ನೊಡನೆ ನಡೆಯುವವರು ನೀವೆಲ್ಲ.. ನಾನೆಂದೂ ಒಂಟಿಯಲ್ಲ....!!
=ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ.
=ಸೂರ್ಯ*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ